ಬೆಟ್ಟದಿಂದ ಮೆಲ್ಲಗೆ ಜಾರುತ್ತಿದೆ ಮಳೆ,
ಕಾಲುವೆಯಾಗಿ ಮನೆಯ ಮುಂದೆ ಹರಿವಾಗ
ದೋಣಿಯ ನೆನಪಾಗುತ್ತದೆ ಅವಳಿಗೆ…
ಅಂಬಿಗನಿಲ್ಲದೇ ಇರುವಾಗ
ಸುಮ್ಮನೇ ಇದ್ದಲ್ಲಿಯೇ ತೇಲುತ್ತದೆ ದೋಣಿ.
ಬೆಟ್ಟದಿಂದ ಮೆಲ್ಲಗೆ ಜಾರುತ್ತಿದೆ ಮಳೆ,
ಕಾಲುವೆಯಾಗಿ ಮನೆಯ ಮುಂದೆ ಹರಿವಾಗ
ದೋಣಿಯ ನೆನಪಾಗುತ್ತದೆ ಅವಳಿಗೆ…
ಅಂಬಿಗನಿಲ್ಲದೇ ಇರುವಾಗ
ಸುಮ್ಮನೇ ಇದ್ದಲ್ಲಿಯೇ ತೇಲುತ್ತದೆ ದೋಣಿ.
>katti haakadiddare
>doni saagali
>Simply ಚೆನ್ನಾಗಿದೆ. ಕವನದ ಹರಿವು ಹೊಳೆಯಾಗಿ ಮುಂದುವರಿಯಲಿ.
>ಹರಿಯುವ ನೀರಲ್ಲಿ ದೋಣಿ ಚಲಿಸಲಿ.
>ರಾಘವೇಂದ್ರ….ಸೊಗಸಾದ ಕಲ್ಪನೆ…ಸರಳ ಶಬ್ಧಗಳು…ಇಷ್ಟವಾಯಿತುಅಭಿನಂದನೆಗಳು..
>nanna blog follwer agiddakke thanks raghavendra, nimma kavana chennagide, baraha munduvrayali
>ಶ್ರೀನಿವಾಸ್ ಅವರೇ,ನಿಮಗೆ ಸ್ವಾಗತ. ಹೌದು ಕಟ್ಟಿಹಾಕದಿದ್ದರೆ.. ಮನಸಿನ ದೋಣಿಗೆಲ್ಲಿ ಕಟ್ಟು?ಹರೀಶ್ ಅವರೇ ವಂದನೆಗಳು ಭೇಟಿ ನೀಡಿದ್ದಕ್ಕೆ..ಪರಾಂಜಪೆಯವರೇತುಂಬ ಥ್ಯಾಂಕ್ಸ್.. ಮತ್ತೆ ಬನ್ನಿಮಲ್ಲಿಕಾರ್ಜುನ ಅವರೇ,ವಂದನೆಗಳು.. ನಿಮ್ಮ ಫೋಟೋಗಳು ಇಷ್ಟವಾಗುತ್ತವೆ..ಸಿಮೆಂಟು… ಅವರೇ,ನಿಮ್ಮ ಹೆಸರೇನು? ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು..ರವಿರಾಜ್,ಥ್ಯಾಂಕ್ಯೂ…
>ಸುಂದರ ಕವನ ಓದಿ ಮನಸ್ಸೇ ಮಲ್ಲಿಗೆ ಆಗೋಯ್ತು. ಎಷ್ಟು ಚೆನ್ನಾಗ್ ಬರೇತೀರ..ಸ್ವಲ್ಪ ಹೊಟ್ಟೆಕಿಚ್ಚು ನಂಗೆ!!-ಧರಿತ್ರಿ
>ಹೆಂಗೆ ಇಷ್ಟು ಸುಂದರ ಕವನ ಹುಟ್ಟುತ್ತೆ?-ಧರಿತ್ರಿ
>ಮುದ್ದಾದ ಕವಿತೆ.. ಸುಂದರ ಸಾಲುಗಳು.. ಇದು ಹೈಕುವಿನಂತಿದೆ..